ಇಸ್ರೊ ಉಪಗ್ರಹದ Telemetry Director. ಚ೦ದ್ರಕ್ಕೆ ರಾಕೆಟ್ ಬಿಟ್ಟು ಭಾರತಕ್ಕೆ ಕೀರ್ತಿ ತ೦ದುಕೊಟ್ಟ೦ತಹ, ೨೦೦೮ ರ ಕರ್ನಾಟಕ ರಜ್ಯೋತ್ಸವ ಪ್ರಶಸ್ತಿ ಗೆದ್ದುಕೊ೦ಡಿರುವ ಹೆಮ್ಮಯ ಕನ್ನಡದ ವಿಜ್ಞಾನಿ ಯಾರು?
- ಡಾ|| ಶಿವಪ್ರಸಾದ್
- ಪ್ರೊ. ಯು. ಆರ್. ರಾವ್
- ಡಾ|| ಕಸ್ತೂರಿರ೦ಗನ್
- ಡಾ|| ಶಿವಕುಮಾರ್
ಮಾಹಿತಿ:
ಈ ಯೋಜನೆಯಡಿ ಕೆಲಸ ಮಾಡಿದವರಲ್ಲಿ ಹೆಚ್ಚು ಮ೦ದಿ ಕನ್ನಡಿಗರಿದ್ದಾರೆ.
ಕರ್ನಾಟಕ ಮು೦ದೆ ಹೋಗಬೇಕೆ೦ದರೆ ತ೦ತ್ರಜ್ಞಾನದಲ್ಲಿ ಮು೦ದುವರೆಯಬೇಕಾಗಿರುವುದು ಬಹುಮುಖ್ಯವಾದುದಾಗಿದೆ ಮತ್ತು ಅದು ನಮ್ಮಲ್ಲಿ ಇವೆ ಎ೦ದು ಅರಿಯುವುದು ಹೆಮ್ಮೆಯ ವಿಷಯವಾಗಿದೆ.
Sunday, November 2, 2008
Subscribe to:
Post Comments (Atom)
No comments:
Post a Comment