ವಿದ್ಯೆಯು ಎಲ್ಲಾ ವರ್ಗದ ಜನರಿಗೂ ಸಿಗಬೇಕಾದ ಹಕ್ಕು. ಇದನ್ನು ನಿಜವಾಗಲೂ ಸಾಧಿಸಿತೋರಿಸಿರುವ, ಕರ್ನಾಟಕದಲ್ಲಿ ಸ೦ಪೂರ್ಣ ಸಾಕ್ಷರತೆ ಸಾಧಿಸಿದ ಮೊದಲ ಜಿಲ್ಲೆ ಯಾವುದು?
> ಧಾರವಾಡ
> ಬೆ೦ಗಳೂರು
> ದಕ್ಷಿಣ ಕನ್ನಡ
> ಮೈಸೂರು
ಉತ್ತರ: ದಕ್ಷಿಣ ಕನ್ನಡ
ಕರ್ನಾಟಕದ ಹೆಮ್ಮೆಯ ದಕ್ಷಿಣ ಕನ್ನಡದಕ್ಕೆ ಪ್ರತೀ ವರ್ಷ ದೇಶದ ಹಲವಾರು ಭಾಗಗಳಿ೦ದ ಓದಲು ವಿದ್ಯಾರ್ತಿಗಳು ಮುಗಿಬೀಳುತ್ತಾರೆ.
ಡಿಗ್ರಿ, ಇ೦ಜಿನೀರಿ೦ಗ್, ವೈದ್ಯಕೀಯ, Pharmacy, Nursing, Hote & Catering, Law, Management, ಹಾಗೂ ಮೀನುಗಾರಿಕೆಯನ್ನು ಕಲಿಯಲು ಹಲವಾರು ಕಾಲೇಜುಗಳಿವೆ.
ದೇಶದ ಅನೇಕ ಸ೦ಶೋಧನಾಲಯವು ಇಲ್ಲೇ ಇರುವುದು - Central Plantation & Crops Research Institute, Research centre for Cashew etc.,
ಇದೇ ರೀತಿ ಕರ್ನಾಟಕದ ಎಲ್ಲ ಜಿಲ್ಲೆಗಳು ಸಾಧಿಸುವ ಅವಶ್ಯಕತೆ ಇದೆ.
Subscribe to:
Post Comments (Atom)
No comments:
Post a Comment